ಅರೆ ಬರೆ ಅಕ್ಷರವ ಗೀಚುತ
ಮಾರುದ್ದ ಮಾಲೆಯ ತೂಗಿಕೊಂಡು
ಸಾಧನೆಗಳೆಲ್ಲವು, ನಾನು ನನ್ನಿನ್ನೆಂದು,
ಪ್ರಶಸ್ತಿಯೆಂಬ ಹೊಲಸನು ಮುಡಿಗೇರಿಸಿ
ಓರೆ-ಕೋರೆಗಳನು ತಿದ್ದಲೊರಟು
ಪಾಪ ಪರಿವರ್ತನೆಯೆಂಬ
ಮೂಡನಂಬಿಕೆಗೆ ಸೆಣೆದು
ಪರಲೋಕ ಕಲ್ಯಾಣಕ್ಕಾಗಿ ಗದ್ದುಗೆಯೊಳಗಿಳಿದು
ಅಸ್ಪ್ರುಶ್ಯತೆಗೆ ಜನ್ಮ ನೀಡಿ
ಜಗವೆಲ್ಲ ನನ್ನದೆನ್ನುವವನ
ಬುದ್ದಿಯೊಳ ಬುದ್ದಿಯನು
ತಿದ್ದಿ ಬುದ್ದಿಯೇಳಲೋರಟವರು ಮೂರ್ಖರಲ್ಲ
4 comments:
nature is not for sale-
a nice poem to worlds environment day. Your poetry is very touchable.
-manju
ಪ್ರಕೃತಿಯ ಮುಂದೆ ಮಾನವ ತೃಣ ಮಾತ್ರ. ಆತ ತಾಂತ್ರಿಕವಾಗಿ ಏನೇ ಪರಿಣತಿ ಸಾಧಿಸಿದ್ದರೂ ಪ್ರಕೃತಿ ವೈಚಿತ್ರ್ಯಗಳು ಅವನನ್ನು ನಿಬ್ಬೆರಗಾಗುವಂತೆ ಮಾಡಿವೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. It is a very meaningfull poem & it tells about the present scenario.
Sudha.
nice one!!!
ಮಂಜು ಸರ್
ಜೈಸುಧಾ ಮೇಡಂ
ಸೀತಾರಾಮ್ ಸರ್ ನಿಮ್ಮ ಗಳ ಪ್ರತಿಕ್ರಿಯೆಗೆ ಧನ್ಯವಾದಗಳು
Post a Comment