Friday 9 July, 2010

ಕೆಡವಿ ತಾರತಮ್ಯವ

ಜಾತಿ ಮತದ

ವಿಷ ಬೀಜ

ಆಂತರ್ಯಕ್ಕೆ ಬಿತ್ತಿ

ರಾಜ್ಯ ಕಟ್ಟಿ

ಅರಸನಾಗಿ ಆಳಿದವನು

ಕೋಮು ಗಲಭೆಯ

ಕಳೆಯೊಳಗೆ ಸಿಲುಕಿ

ಕಾಲವಾದಾಗ

ಊರೂರ ಹಸಿರು ಸಿರಿಯಾಡುವುದು.

7 comments:

ಸೀತಾರಾಮ. ಕೆ. / SITARAM.K said...

nice

ಸಾಗರಿ.. said...

ತಮ್ಮ ಮಾತು ನಿಜ, ಚೆನ್ನಾಗಿದೆ

ಪ್ರಗತಿ ಹೆಗಡೆ said...

ವಾಸ್ತವತೆಯ ಚಿತ್ರಣ ಚೆನ್ನಾಗಿದೆ...

Raghu said...

ಚೆನ್ನಾಗಿದೆ ಈ ಸಾಲುಗಳು..ಎಲ್ಲವ ಕೆಡವಿ ಮೆರೆಯುತಿರುವವರಾರು?
ನಿಮ್ಮವ,
ರಾಘು.

Dr.D.T.Krishna Murthy. said...

ತುಂಬಾ ಅರ್ಥಪೂರ್ಣ ಸಾಲುಗಳು.ಚೆನ್ನಾಗಿದೆ.

© ಹರೀಶ್ said...

ಪ್ರತಿಕ್ರಿಯಿಸಿ ಎಲ್ಲಾರಿಗೂ ನನ್ನ ಧನ್ಯವಾದಗಳು

ಜಲನಯನ said...

ಹರೀಶ್..ಕೆಡ್ಅವಿ ಮರೆಯೋದು..ಕೆಡಿಸಿ ಮರೆಸೋದು ಎಲ್ಲಾ ಸಮಯದ ಅನಿವಾರ್ಯತೆಗಳು...ಚೆನ್ನಾಗಿದೆ